Saturday, July 27, 2024

ಜಯಪ್ರಕಾಶ್‌ ಹೆಗ್ಡೆಯವರ ಅವಧಿ ಮತ್ತೆ ವಿಸ್ತರಣೆ

Most read

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರ ಅವಧಿಯನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಸಂಚಲನ ಮೂಡಿಸಿರುವ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ ವರದಿ) ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸಬೆಕಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಲ್ಲಿಸಲಾಗಿಲ್ಲ.

ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಅವರ ಅವಧಿಯನ್ನು ಫೆ ೧೫ರವರೆಗೆ ವಿಸ್ತರಿಸಿದ್ದು, ಆ ಕಾಲಮಿತಿಯೊಳಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿ ಸುದೀರ್ಘ ಚರ್ಚೆ ನಡೆಸುವ ಸಾಧ‌್ಯತೆ ಇದೆ. ಅಧ್ಯಕ್ಷ ಜಯಪ್ರಕಾಶ್ ಅವರ ಕಾಲಾವಧಿ ಜನವರಿ 31ಕ್ಕೆ ಮುಗಿಯಬೇಕಿದ್ದ ಫೆ15ರವರೆಗೆ ವಿಸ್ತರಿಸಲಾಗಿದೆ.

More articles

Latest article