ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
32 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿ ಪಟ್ಟಿ
- ಹಂಪನಗೌಡ ಬಾದರ್ಲಿ-ಸಣ್ಣ ಕೈಗಾರಿಕೆಗಳ ಅಬಿವೃದ್ದಿ ನಿಗಮ.
 - ಅಪ್ಪಾಜಿ ಸಿ.ಎಸ್ ನಾಡಗೌಡ- ಕೆಎಸ್ ಡಿಎಲ್.
 - ರಾಜು ಕಾಗೆ- ಹುಬ್ಬಳ್ಳಿ ಸಾರಿಗೆ ನಿಗಮ ( ವಾಯುವ್ಯ ಸಾರಿಗೆ ನಿಗಮ).
 - ಹೆಚ್. ವೈ ಮೇಟಿ-ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರ.
 - ಎಸ್. ಆರ್ ಶ್ರೀನಿವಾಸ-ಕರ್ನಾಟಕ ರಸ್ತೆ ಸಾರಿಗೆ ನಿಗಮ.
 - ಬಸವರಾಜ ನೀಲಪ್ಪ ಶಿವಣ್ಣನವರ್- ಅರಣ್ಯ ಅಭಿವೃದ್ದಿ ನಿಗಮ.
 - ಬಿ.ಜಿ ಗೋವಿಂದಪ್ಪ- ಆಹಾರ& ನಾಗರಿಕ ಸರಬರಾಜು ನಿಗಮ.
 - ಹೆಚ್. ಸಿ ಬಾಲಕೃಷ್ಣ- ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ.
 - ಜಿ.ಎಸ್ ಪಾಟೀಲ್ – ಖನಿಜ ಅಭಿವೃದ್ದಿ ನಿಗಮ ನಿಯಮಿತ.
 - ಎನ್.ಎ ಹ್ಯಾರಿಸ್- ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.
 - ಕೌಜಲಗಿ ಮಹಾಂತೇಶ್ ಶಿವಾನಂದ- ಹಣಕಾಸು ಸಂಸ್ಥೆ.
 - ಸಿ.ಪುಟ್ಟರಂಗಶೆಟ್ಟಿ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್.
 - ಬೀಳಗಿ ಶಾಸಕ ಜೆ.ಟಿ ಪಾಟೀಲ್- ಹಟ್ಟಿ ಚಿನ್ನದ ಗಣಿ.
 - ರಾಜಾ ವೆಂಕಟಪ್ಪ ನಾಯಕ- ಕರ್ನಾಟಕ ರಾಜ್ಯ ಉಗ್ರಾಣ ನಿಗಮ.
 - ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ-ಲ್ಯಾಂಡ್ ಆರ್ಮಿ.
 - ಕೆ.ಎಂ ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ.
 - ಅಬ್ಬಯ್ಯ ಪ್ರಸಾದ್- ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ದಿ ಮಂಡಳಿ.
 - ಬೇಳೂರು ಗೋಪಾಲಕೃಷ್ಣ- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಗಾ ನಿಗಮ.
 - ಎಸ್.ಎನ್ ನಾರಾಯಣಸ್ವಾಮಿ-ಕೆಯುಡಿಐಸಿ & ಎಫ್ ಸಿ.
 - ಪಿ.ಎಂ ನರೇಂದ್ರಸ್ವಾಮಿ- ಕರ್ನಾಟಕ ರಾಜ್ಯ ನಿಯಂತ್ರಣ ಮಂಡಳಿ.
 - ಟಿ.ರಘುಮೂರ್ತಿ- ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ.
 - ರಮೇಶ್ ಬಾಬು ಬಂಡಿಸಿದ್ದೇಗೌಡ- ಚೆಸ್ಕಾಂ.
 - ಬಿ.ಶಿವಣ್ಣ- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
 - ಎಸ್.ಎನ್. ಸುಬ್ಬಾರೆಡ್ಡಿ- ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ.
 - ವಿನಯ ಕುಲಕರ್ಣಿ- ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ.
 - ಹೆಚ್. ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು-ಜಂಗಲ್ ಲಾಡ್ಜಸ್.
 - ಖನೀಜ್ ಫಾತಿಮಾ- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ.
 - ವಿಜಯಾನಂದ ಕಾಶಪ್ಪನವರ- ಕರ್ನಾಟಕ ಕ್ರೀಡಾ ಪ್ರಾಧಿಕಾರ.
 - ಶ್ರೀನಿವಾಸ್- ಮಾನೆ- ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ.
 - ಟಿ.ಡಿ ರಾಜೇಗೌಡ- ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ.
 - ಬಸನಗೌಡ ದದ್ದಲ್- ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ.
 - ಎಂ.ರೂಪಕಲಾ- ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ದಿ ನಿಗಮ.
 

                                    