ರಾಜಕೀಯರಾಜ್ಯ ರಾಜ್ಯಪಾಲ ಗೆಹ್ಲೋತ್ ಅವರಿಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು By ಕನ್ನಡ ಪ್ಲಾನೆಟ್ October 25, 2024 Share WhatsAppFacebookTwitterCopy URL Most read ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸಲು ಹೈಕೋರ್ಟ್ ಸೂಚನೆ April 3, 2025 ಸಾಹಿತಿ ಡಾ. ಪಿ.ವಿ. ನಾರಾಯಣ ನಿಧನ; ಕಂಬನಿ ಮಿಡಿದ ಸಾಹಿತ್ಯ ವಲಯ April 3, 2025 ವಕ್ಫ್ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಡಿಎಂಕೆ April 3, 2025 ಪೋಕ್ಸೋ ಪ್ರಕರಣ: ಸಿಕ್ಕಿಕೊಳ್ಳುವುದಕ್ಕೂ ಮುನ್ನ ವರ್ತನೆ ಕುರಿತು ಅರಿವಿರಬೇಕಿತ್ತು; ಯಡಿಯೂರಪ್ಪಗೆ ಹೈಕೋರ್ಟ್ ಪ್ರಶ್ನೆ April 8, 2025 ಕನ್ನಡ ಪ್ಲಾನೆಟ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಜ್ವರದಿಂದ ಬಳಲುತ್ತಿದ್ದು,ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈರಲ್ ಫೀವರ್ ನಿಂದ ಬಳಲುತ್ತಿರುವ ರಾಜ್ಯಪಾಲರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸೂಚನೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. TagshealthhospitalThawarchand Gehlotviral fever Share WhatsAppFacebookTwitterCopy URL Previous articleಎಚ್ಎಂಟಿಯ 5 ಎಕರೆ ಅರಣ್ಯ ಭೂಮಿ ಮರುವಶ; ಲಾಲ್ ಬಾಗ್ ರೀತಿ ಉದ್ಯಾನNext articleಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ; ಸಿಎಂ ಸಿದ್ದರಾಮಯ್ಯ More articles ಬುದ್ಧ ಪೌರ್ಣಿಮೆಯಂದು ಬುದ್ಧ ಜಯಂತಿ ಆಚರಿಸಲು ಸರ್ಕಾರ ಆದೇಶ April 9, 2025 ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ April 9, 2025 ದ್ವಿತೀಯ ಪಿಯು ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ; ಏಪ್ರಿಲ್ 24-ಮೇ 8ರ ವರೆಗೆ ಪರೀಕ್ಷೆ; ಪಲಿತಾಂಶ ಸುಧಾರಣೆಗೆ ಅವಕಾಶ April 9, 2025 Latest article ಎಲ್ಲರಂತೆ ಇರಲಿಲ್ಲ ಶಿವಮೊಗ್ಗದ ಈ ಅಲೆಮಾರಿ ಮಕ್ಕಳ ಸಾಧನೆ April 10, 2025 ಬುದ್ಧ ಪೌರ್ಣಿಮೆಯಂದು ಬುದ್ಧ ಜಯಂತಿ ಆಚರಿಸಲು ಸರ್ಕಾರ ಆದೇಶ April 9, 2025 ಮಾಜಿ ಸಚಿವ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ April 9, 2025 ರಾಜ್ಯಪಾಲರ ಕರ್ತವ್ಯ ಕುರಿತು ಸುಪ್ರೀಂಕೋರ್ಟ್ ತೀರ್ಪು; ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠ; ಸಿಎಂ ಸಿದ್ದರಾಮಯ್ಯ ಹೇಳಿಕೆ April 9, 2025 ಅಪಘಾತ; ನಗದು ರಹಿತ ಚಿಕಿತ್ಸೆ: ಯೋಜನೆ ರೂಪಿಸಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ April 9, 2025