ಹೇಮಂತ್‌ ಸೋರೆನ್ ಬಂಧನವನ್ನು ಖಂಡಿಸಿದ ಮಮತಾ ಬ್ಯಾನರ್ಜಿ

ಪ್ರಬಲ ಬುಡಕಟ್ಟು ನಾಯಕರಾದ ಹೇಮಂತ್ ಸೋರೆನ್ ಅವರ ಅನ್ಯಾಯದ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭೂ ಹಗರಣದ ಅಕ್ರಮ ಹಣವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ (ಜಾರಿ ನಿರ್ದೇಶನಲಯ)ಯು ಜಾರ್ಖಂಡ್‌ ನ ಮುಖ್ಯಮಂತ್ರಿ ಆಗಿದ್ದ ಹೇಮಂತ್‌ ಸೊರೆನ್‌ ಅವರನ್ನು ಬುಧವಾರ ಬಂದಿಸಿತ್ತು. ಈ ಬಂಧನವನ್ನು ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ʼಎಕ್ಸ್ʼ‌ ಖಾತೆಯಲ್ಲಿ ಹಂಚಿಕೊಂಡಿ, ʼಬಿಜೆಪಿಯು ತನ್ನ ಬೆಂಬಲಿತ ಕೇಂದ್ರೀಯ ಏಜೆನ್ಸಿಗಳ ಮೂಲಕ ತನ್ನ ಸೇಡನ್ನು ಜನಪ್ರಿಯವಾಗಿ ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವಲ್ಲಿ ಬಳಸುತ್ತಿದೆ. ಇದೊಂದು ಯೋಜಿತ ಪಿತೂರಿʼ ಎಂದು ಕಿಡಿಕಾರಿದ್ದಾರೆ.

ಅವರು(ಹೇಮಂತ್‌ ಸೋರೆನ್) ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ ಮತ್ತು ಈ ಕಷ್ಟದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮರ್ಪಿತವಾಗಿ ಅವರ ಪಕ್ಕದಲ್ಲಿ ನಿಲ್ಲಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದರು.

ಜಾರ್ಖಂಡ್‌ನ ಚೇತರಿಸಿಕೊಳ್ಳುವ ಜನರು ಪ್ರತಿಧ್ವನಿಸುವ ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಈ ನಿರ್ಣಾಯಕ ಯುದ್ಧದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

ಪ್ರಬಲ ಬುಡಕಟ್ಟು ನಾಯಕರಾದ ಹೇಮಂತ್ ಸೋರೆನ್ ಅವರ ಅನ್ಯಾಯದ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭೂ ಹಗರಣದ ಅಕ್ರಮ ಹಣವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ (ಜಾರಿ ನಿರ್ದೇಶನಲಯ)ಯು ಜಾರ್ಖಂಡ್‌ ನ ಮುಖ್ಯಮಂತ್ರಿ ಆಗಿದ್ದ ಹೇಮಂತ್‌ ಸೊರೆನ್‌ ಅವರನ್ನು ಬುಧವಾರ ಬಂದಿಸಿತ್ತು. ಈ ಬಂಧನವನ್ನು ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ʼಎಕ್ಸ್ʼ‌ ಖಾತೆಯಲ್ಲಿ ಹಂಚಿಕೊಂಡಿ, ʼಬಿಜೆಪಿಯು ತನ್ನ ಬೆಂಬಲಿತ ಕೇಂದ್ರೀಯ ಏಜೆನ್ಸಿಗಳ ಮೂಲಕ ತನ್ನ ಸೇಡನ್ನು ಜನಪ್ರಿಯವಾಗಿ ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವಲ್ಲಿ ಬಳಸುತ್ತಿದೆ. ಇದೊಂದು ಯೋಜಿತ ಪಿತೂರಿʼ ಎಂದು ಕಿಡಿಕಾರಿದ್ದಾರೆ.

ಅವರು(ಹೇಮಂತ್‌ ಸೋರೆನ್) ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ ಮತ್ತು ಈ ಕಷ್ಟದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮರ್ಪಿತವಾಗಿ ಅವರ ಪಕ್ಕದಲ್ಲಿ ನಿಲ್ಲಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದರು.

ಜಾರ್ಖಂಡ್‌ನ ಚೇತರಿಸಿಕೊಳ್ಳುವ ಜನರು ಪ್ರತಿಧ್ವನಿಸುವ ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಈ ನಿರ್ಣಾಯಕ ಯುದ್ಧದಲ್ಲಿ ವಿಜಯಶಾಲಿಯಾಗುತ್ತಾರೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

More articles

Latest article

Most read