CATEGORY

ಹೆಣ್ಣೋಟ

“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ”

(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ...

ಕಿತ್ತೂರು ಕಥನ | ಭಾಗ 4

ಈಗೇಕೆ ಚೆನ್ನಮ್ಮ? ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಸಾರುವ ವೇದಿಕೆಯಾಗಿ  ʼನಾನೂ ರಾಣಿ ಚೆನ್ನಮ್ಮʼ ರಾಷ್ಟ್ರೀಯ ಆಂದೋಲನವು ಇಂದು ಫೆಬ್ರವರಿ 21 ರಂದು ಕಿತ್ತೂರಿನಲ್ಲಿ  ಚಾಲನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಡಾ. ಎಚ್‌ ಎಸ್‌ ಅನುಪಮಾ ಈ ಲೇಖನವನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಲೇಖನದ  ನಾಲ್ಕನೆಯ ಹಾಗೂ ಕೊನೆಯ ಭಾಗ ಇಲ್ಲಿದೆ.  ಕಿತ್ತೂರು ಭಾರೀ ದೊಡ್ಡ ರಾಜ್ಯವಲ್ಲ. ಈಗಿನ ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳ ಒಂದಷ್ಟು ಭಾಗ ಸೇರಿ, ಅಜಮಾಸು ಒಂದು ಜಿಲ್ಲೆಯಷ್ಟಿರಬಹುದಾದ ಸಂಸ್ಥಾನ...

ಕಿತ್ತೂರು ಕಥನ | ಭಾಗ 3

ಚೆನ್ನಮ್ಮನ ಕಾಕತಿ ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ. ಚೆನ್ನಮ್ಮನ ನೆಲದ ನಾವು ಅವಳ ಹೆಸರು, ಕ್ರಿಯೆಗಳಿಂದ ಸ್ಫೂರ್ತಿ ಪಡೆದು ಕಾರ್ಯೋನುಖರಾಗುತ್ತೇವೆ ಎಂದು ಸಾರುವ ವೇದಿಕೆಯಾಗಿ  ʼನಾನೂ ರಾಣಿ ಚೆನ್ನಮ್ಮʼ ರಾಷ್ಟ್ರೀಯ ಆಂದೋಲನವು ಇದೇ ಫೆಬ್ರವರಿ 21 ರಂದು ಕಿತ್ತೂರಿನಲ್ಲಿ  ಚಾಲನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಡಾ. ಎಚ್‌ ಎಸ್‌ ಅನುಪಮಾ ಈ ಲೇಖನವನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ನಾಲ್ಕು  ಭಾಗಗಳಲ್ಲಿ ಲೇಖನವು ಪ್ರಕಟವಾಗಲಿದ್ದು ಮೂರನೆಯ ಭಾಗ ಇಲ್ಲಿದೆ. ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ನೋಡಬಾರದು ಅಂತ ಏಕೆ ಹೇಳಿದರು? ನನ್ನದು ಅನ್ನುವ ಏನನ್ನೂ ಗುರುತಿಸಿಕೊಳ್ಳಲಾಗದ, ಇಟ್ಟುಕೊಳ್ಳಲಾಗದ, ಇರಲಾಗದ ತಾವನ್ನು ಮತ್ತೆಮತ್ತೆ ಲೋಕ ಕೆದಕದೆ ಇರಲಿ ಎಂದೇ?...

ಕಿತ್ತೂರು ಕಥನ | ಭಾಗ 2

ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ....

ಕಿತ್ತೂರು ಕಥನ | ಭಾಗ 1

ದಿಟ್ಟ ಹೆಣ್ಣು ಚೆನ್ನಮ್ಮ ತನ್ನ ನಾಯಕತ್ವದ ಗುಣ ಮೆರೆದು ಮೊದಲ ಗೆಲುವು ಸಾಧಿಸಿ200 ವರ್ಷಗಳು ಕಳೆದ ಈ ಹೊತ್ತಿನಲ್ಲಿ, ನಾವು, ಈ ನೆಲದ ಮಹಿಳೆಯರು, ದೇಶಕ್ಕಾಗಿ ನೆಲಕ್ಕಾಗಿ ಸಮರ್ಥವಾಗಿ ಯೋಚಿಸಿ ಮುಂದಡಿಯಿಡಬಲ್ಲೆವೆಂದು ತೋರಿಸಬೇಕಾಗಿದೆ....

“ಆಚೆಗೋಗನ ಎದ್ದೇಳು ತಾತಾ”

ಅಪ್ಪನ ಮನೆ ಸೇರಿದ ಗಂಗೆ ಅಣ್ಣ ತಮ್ಮಂದಿರ ಕುಹಕದ ಮಾತುಗಳನ್ನು ಸಹಿಸಲಾರದೆ ಮನೆ ಬಿಟ್ಟು ಹೊರಡಲು ತೀರ್ಮಾನಿಸುತ್ತಾಳೆ. ಇದನ್ನು ಗಮನಿಸಿದ ಅಪ್ಪ ಆಕೆಗೆ ಹತ್ತಿರದಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಡುತ್ತಾನೆ. ಮೋಹನನ ಸೊದರ...

ಏನಿದು ಪ್ರೇಮಿಗಳ ದಿನಾಚರಣೆ?

ಎಲ್ಲರ ನಡುವೆ ಪ್ರೀತಿ ಇದ್ದಾಗ ಯಾವ ಗಡಿಗಳೂ‌ ಇರುವುದಿಲ್ಲ, ಯುದ್ಧವೂ ನಡೆಯುವುದಿಲ್ಲ. ಸೈನಿಕರೂ ಬೇಕಾಗಿಲ್ಲ. ವರ್ಷದ ಎಲ್ಲಾ ದಿನಗಳೂ ಪ್ರೀತಿಯ ದಿನಗಳೇ ಆಗಿರಲಿ ಯುದ್ಧವೆಂಬುದು ನಾಶವಾಗಲಿ- ಉಮಾದೇವಿ ಕೆ ಎಸ್‌, ತುಮಕೂರು ಅನೇಕ ವರ್ಷಗಳ...

ಬೇಡ ಪ್ರೀತಿಗಾವ ಹೆಸರು, ಪ್ರೀತಿಯೊಂದೇ ಸಾಕು !

ಪ್ರೇಮದ ಚರ್ಚೆ ಮಾತು  ಬಂದಾಗೆಲ್ಲ ಅಮೃತಾ, ಇಮ್ರೋಜ್ ನೆನಪಾಗುತ್ತಾರೆ.  ಅದೂ ಇಂದಿನ ವ್ಯಾಲೆಂಟೈನ್ - ಪ್ರೇಮಿಗಳ ದಿನವೆಂದು ಜಗತ್ತಿನ ಎಲ್ಲಾ ಪ್ರೇಮಿಗಳು  ಈ ಒಂದು ದಿನಕ್ಕಾಗಿ, ತಂತಮ್ಮ ಪ್ರೇಮಿಯೊಂದಿಗೆ ಕಳೆವ ಕ್ಷಣಕ್ಕಾಗಿ ಎದುರು...

ಬದುಕಿನತ್ತ ಮುಖಮಾಡಿದ ಗಂಗೆ

(ಈ ವರೆಗೆ…) ತನ್ನನ್ನು ಹಿಂಬಾಲಿಸುತ್ತಾ ಬಂದ ಮೋಹನನನ್ನು ತಪ್ಪಿಸಿ ಅಡಗಿ ಕುಳಿತ  ಗಂಗೆಯನ್ನು ನೋಡಿ  ಯಾರೋ ಒಬ್ಬರು ಆಕೆಯನ್ನು ಉಪಚರಿಸಿ ಅಪ್ಪನ ಮನೆ ಸೇರಿಸುತ್ತಾರೆ. ಮನೆಯವರ ತಾತ್ಸಾರಕ್ಕೆ ಮುನಿದು ಬೇರೆ ಮನೆ ಮಾಡುವ...

Body Shaming ಎಂಬ ಕೆಟ್ಟ ಚಾಳಿ.

ಬಿಳಿ ಬಣ್ಣದ ಚರ್ಮ, ತೆಳುವಾದ ಸೊಂಟ ಉಬ್ಬಿದ ಸ್ತನಗಳು ಇತ್ಯಾದಿ ಮಾನದಂಡಗಳನ್ನ ಹೊಂದಿದವರು ಮಾತ್ರವೇ ಸುಂದರ ಎಂಬ ಸುಳ್ಳು ಕಲ್ಪನೆಗಳನ್ನ ಸೃಷ್ಟಿಸಲಾಗಿದೆ. ನನ್ನ ಪ್ರಕಾರ ಚೆಂದದ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಇದ್ಯಾವುದೂ ಮಾನದಂಡವಾಗಬಾರದು. ನಾವು...

Latest news