ಅಂತೂ ಇಂತೂ ಖಾತೆ ಹಂಚಿಕೆ ಪಟ್ಟಿ ಪ್ರಕಟ

ಬೆಂಗಳೂರು : ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. .

ಸಚಿವರಿಗೆ ಖಾತೆ ಹಂಚಿಕೆ ಪಟ್ಟಿ ಹೀಗಿದೆ :

  1. ಜಮೀರ್ ಅಹ್ಮದ್ ಖಾನ್- ವಸತಿ.
  2. ರಾಮಲಿಂಗಾರೆಡ್ಡಿ- ಅರಣ್ಯ.
  3. ಲಕ್ಷ್ಮಣ ಸಂಗಪ್ಪ ಸವದಿ- ಸಹಕಾರ.
  4. ಕೆ.ಹೆಚ್. ಮುನಿಯಪ್ಪ- ಸಮಾಜ ಕಲ್ಯಾಣ ಇಲಾಖೆ.
  5. ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ& ಸಂಸ್ಕೃತಿ.
  6. ಯು.ಟಿ.ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
  7. ಡಾ.ಅಜಯ್ ಸಿಂಗ್- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ.
  8. ಎನ್. ಚಲುವರಾಯಸ್ವಾಮಿ-ಜಲಸಂಪನ್ಮೂಲ ಇಲಾಖೆ.
  9. ಮಧು ಬಂಗಾರಪ್ಪ- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ʼ
  10. ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ.
  11. ಟಿ.ರಘುಮೂರ್ತಿ- ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ.
  12. ಕೆ.ಎಂ.ಶಿವಲಿಂಗೇಗೌಡ- ಅಬಕಾರಿ ಖಾತೆ.
  13. ಸಿ.ಪುಟ್ಟರಂಗಶೆಟ್ಟಿ- ಪಶು ಸಂಗೋಪನಾ ಇಲಾಖೆ, ರೇಷ್ಮೆ.
  14. ವಿಜಯಾನಂದ ಕಾಶಪ್ಪನವರ್- ಸಣ್ಣ ಕೈಗಾರಿಕೆ.
  15. ಸಂತೋಷ್ ಎಸ್. ಲಾಡ್- ಕಾರ್ಮಿಕ ಇಲಾಖೆ.
  16. ಕೆ.ಎಸ್. ಬಸವಂತಪ್ಪ- ಮುಜರಾಯಿ, ಮೀನುಗಾರಿಕೆ.
  17. ರಿಜ್ವಾನ್ ಅರ್ಷದ್- ಆಹಾರ & ನಾಗರಿಕ ಪೂರೈಕೆ ಇಲಾಖೆ.
  18. ಬಿ.ನಾಗೇಂದ್ರ- ಯೋಜನೆ & ಸಾಂಖ್ಯಿಕ ಇಲಾಖೆ.
  19. S.S.ಮಲ್ಲಿಕಾರ್ಜುನ – ಗಣಿ & ಭೂವಿಜ್ಞಾನ ಇಲಾಖೆ.
  20. ಹುಲಿಕಟ್ಟೆ ಚೆನ್ನಪ್ಪ ಬಾಲಕೃಷ್ಣ-ಪೌರಾಡಳಿತ ಖಾತೆ.
  21. ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ.
  22. ರುದ್ರಪ್ಪ ಮಾನಪ್ಪ ಲಮಾಣಿ – ಸಕ್ಕರೆ, ಜವಳಿ ಇಲಾಖೆ.
  23. ಮಂಕಾಳ ವೈದ್ಯ – ಡೆಪ್ಯೂಟಿ ಸ್ಪೀಕರ್.
  24. ಎ.ಎಸ್.ಪೊನ್ನಣ್ಣ – CM ರಾಜಕೀಯ ಕಾರ್ಯದರ್ಶಿ, ಸಂಪುಟ ದರ್ಜೆ ಸ್ಥಾನ.
  25. R.V. ದೇಶಪಾಂಡೆ- ಅಧ್ಯಕ್ಷ, ಆಡಳಿತ ಸುಧಾರಣಾ ಆಯೋಗ.

ಬೆಂಗಳೂರು : ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. .

ಸಚಿವರಿಗೆ ಖಾತೆ ಹಂಚಿಕೆ ಪಟ್ಟಿ ಹೀಗಿದೆ :

  1. ಜಮೀರ್ ಅಹ್ಮದ್ ಖಾನ್- ವಸತಿ.
  2. ರಾಮಲಿಂಗಾರೆಡ್ಡಿ- ಅರಣ್ಯ.
  3. ಲಕ್ಷ್ಮಣ ಸಂಗಪ್ಪ ಸವದಿ- ಸಹಕಾರ.
  4. ಕೆ.ಹೆಚ್. ಮುನಿಯಪ್ಪ- ಸಮಾಜ ಕಲ್ಯಾಣ ಇಲಾಖೆ.
  5. ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ& ಸಂಸ್ಕೃತಿ.
  6. ಯು.ಟಿ.ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
  7. ಡಾ.ಅಜಯ್ ಸಿಂಗ್- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ.
  8. ಎನ್. ಚಲುವರಾಯಸ್ವಾಮಿ-ಜಲಸಂಪನ್ಮೂಲ ಇಲಾಖೆ.
  9. ಮಧು ಬಂಗಾರಪ್ಪ- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ʼ
  10. ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ.
  11. ಟಿ.ರಘುಮೂರ್ತಿ- ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ.
  12. ಕೆ.ಎಂ.ಶಿವಲಿಂಗೇಗೌಡ- ಅಬಕಾರಿ ಖಾತೆ.
  13. ಸಿ.ಪುಟ್ಟರಂಗಶೆಟ್ಟಿ- ಪಶು ಸಂಗೋಪನಾ ಇಲಾಖೆ, ರೇಷ್ಮೆ.
  14. ವಿಜಯಾನಂದ ಕಾಶಪ್ಪನವರ್- ಸಣ್ಣ ಕೈಗಾರಿಕೆ.
  15. ಸಂತೋಷ್ ಎಸ್. ಲಾಡ್- ಕಾರ್ಮಿಕ ಇಲಾಖೆ.
  16. ಕೆ.ಎಸ್. ಬಸವಂತಪ್ಪ- ಮುಜರಾಯಿ, ಮೀನುಗಾರಿಕೆ.
  17. ರಿಜ್ವಾನ್ ಅರ್ಷದ್- ಆಹಾರ & ನಾಗರಿಕ ಪೂರೈಕೆ ಇಲಾಖೆ.
  18. ಬಿ.ನಾಗೇಂದ್ರ- ಯೋಜನೆ & ಸಾಂಖ್ಯಿಕ ಇಲಾಖೆ.
  19. S.S.ಮಲ್ಲಿಕಾರ್ಜುನ – ಗಣಿ & ಭೂವಿಜ್ಞಾನ ಇಲಾಖೆ.
  20. ಹುಲಿಕಟ್ಟೆ ಚೆನ್ನಪ್ಪ ಬಾಲಕೃಷ್ಣ-ಪೌರಾಡಳಿತ ಖಾತೆ.
  21. ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ.
  22. ರುದ್ರಪ್ಪ ಮಾನಪ್ಪ ಲಮಾಣಿ – ಸಕ್ಕರೆ, ಜವಳಿ ಇಲಾಖೆ.
  23. ಮಂಕಾಳ ವೈದ್ಯ – ಡೆಪ್ಯೂಟಿ ಸ್ಪೀಕರ್.
  24. ಎ.ಎಸ್.ಪೊನ್ನಣ್ಣ – CM ರಾಜಕೀಯ ಕಾರ್ಯದರ್ಶಿ, ಸಂಪುಟ ದರ್ಜೆ ಸ್ಥಾನ.
  25. R.V. ದೇಶಪಾಂಡೆ- ಅಧ್ಯಕ್ಷ, ಆಡಳಿತ ಸುಧಾರಣಾ ಆಯೋಗ.

More articles

Latest article

Most read