ಕರ್ನಾಟಕ ಜಾಗೃತ ಕರ್ನಾಟಕ ಮತ್ತು ಭಾರತ್ ಜೋಡೋ ಅಭಿಯಾನ
ರಾಷ್ಟ್ರೀಯ ವಿಚಾರ ಸಂಕಿರಣ
13 ರಾಜ್ಯಗಳಲ್ಲಿ ಏನಾಗಿದೆ?
ಕರ್ನಾಟಕದಲ್ಲಿ ಏನು ಮಾಡಬೇಕಿದೆ?
ದಿನಾಂಕ : ಮಾರ್ಚ್ 14ರಂದು ಬೆಳಿಗ್ಗೆ 10.30ರಿಂದ
ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಂಗಳೂರು
ದಿಕ್ಕೂಚಿ ಭಾಷಣ: ಪ್ರೊ.ಯೋಗೇಂದ್ರ ಯಾದವ್, ರಾಷ್ಟ್ರೀಯ ಸಂಚಾಲಕರು, ಭಾರತ್ ಜೋಡೋ ಅಭಿಯಾನ
ತಮ್ಮ ರಾಜ್ಯದ ಅನುಭವದ ಮಂಡನೆ:
ಬಿಹಾರ, ಪ.ಬಂಗಾಳ, ತ.ನಾಡು ಮತ್ತು ಕೇರಳಗಳ ಪ್ರತಿನಿಧಿಗಳು
ಹೆಚ್ಚಿನ ಮಾಹಿತಿಗೆ
: 831094773

