ಲೋಕಸಭಾ ಚುನಾವಣೆ| ಬಿಜೆಪಿಯ 2ನೇ ಪಟ್ಟಿ ಬಿಡುಗಡೆ : ಯಾರಿಗೆಲ್ಲ ಕೈ ತಪ್ಪಿತು ಟಿಕೆಟ್? ಹೊಸಮುಖಗಳಿಗೆ ಮಣೆ!

ಲೋಕಸಭಾ ಚುನಾವಣೆಗೆ(Lok Sabha Elections 2024) ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್​ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. 

ಲೋಕಸಭೆ ಚುನಾವಣೆ 2024ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಹಾಲಿ ಸಂಸದರಾದ ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌ ಸೇರಿ 8 ಸಂಸದರಿಗೆ ಟಿಕೆಟ್‌ ಕೈತಪ್ಪಿದೆ.

ಯಾವೆಲ್ಲಾ ಸಂಸದರಿಗೆ ಬಿಜೆಪಿ ಟಿಕೆಟ್‌ ಮಿಸ್‌?

ಬಳ್ಳಾರಿವೈ ದೇವೇಂದ್ರಪ್ಪ
ಮೈಸೂರುಪ್ರತಾಪ್‌ ಸಿಂಹ
ದಾವಣಗೆರೆಜಿಎಂ ಸಿದ್ದೇಶ್ವರ
ದಕ್ಷಿಣ ಕನ್ನಡನಳಿನ್‌ ಕುಮಾರ್‌ ಕಟೀಲ್‌
ಕೊಪ್ಪಳಕರಡಿ ಸಂಗಣ್ಣ ಅಮರಪ್ಪ
ಬೆಂಗಳೂರು ಉತ್ತರಡಿ.ವಿ.ಸದಾನಂದ ಗೌಡ
ತುಮಕೂರುಜಿಎಸ್‌ ಬಸವರಾಜು
ಚಾಮರಾಜನಗರವಿ. ಶ್ರೀನಿವಾಸ್‌ ಪ್ರಸಾದ್‌

ಈ ಸಂಸದರ ಬದಲು ಯಾರಿಗೆ ಟಿಕೆಟ್‌ ?

ಬಿ ಶ್ರೀರಾಮುಲುಬಳ್ಳಾರಿ
ಯದುವೀದ್‌ ಒಡೆಯರ್‌ಮೈಸೂರು
ಗಾಯತ್ರಿ ಸಿದ್ದೇಶ್ವರದಾವಣಗೆರೆ
ಬ್ರಿಜೇಶ್‌ ಚೌಟಮಂಗಳೂರು
ಡಾ.ಬಸವರಾಜ ಕ್ಯಾವತೂರ್‌ಕೊಪ್ಪಳ
ಶೋಭಾ ಕರಂದ್ಲಾಜೆಬೆಂಗಳೂರು ಉತ್ತರ
ವಿ ಸೋಮಣ್ಣತುಮಕೂರು
ಎಸ್‌. ಬಾಲರಾಜ್‌ಚಾಮರಾಜನಗರ

ಲೋಕಸಭಾ ಚುನಾವಣೆಗೆ ಹೊಸಮುಖಗಳು

  • ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
  • ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
  • ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
  • ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
  • ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
  • ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ

ಜೆಡಿಎಸ್​ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳು

  • ಮಂಡ್ಯ
  • ಹಾಸನ
  • ಕೋಲಾರ

ಲೋಕಸಭಾ ಚುನಾವಣೆಗೆ(Lok Sabha Elections 2024) ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್​ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. 

ಲೋಕಸಭೆ ಚುನಾವಣೆ 2024ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಹಾಲಿ ಸಂಸದರಾದ ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌ ಸೇರಿ 8 ಸಂಸದರಿಗೆ ಟಿಕೆಟ್‌ ಕೈತಪ್ಪಿದೆ.

ಯಾವೆಲ್ಲಾ ಸಂಸದರಿಗೆ ಬಿಜೆಪಿ ಟಿಕೆಟ್‌ ಮಿಸ್‌?

ಬಳ್ಳಾರಿವೈ ದೇವೇಂದ್ರಪ್ಪ
ಮೈಸೂರುಪ್ರತಾಪ್‌ ಸಿಂಹ
ದಾವಣಗೆರೆಜಿಎಂ ಸಿದ್ದೇಶ್ವರ
ದಕ್ಷಿಣ ಕನ್ನಡನಳಿನ್‌ ಕುಮಾರ್‌ ಕಟೀಲ್‌
ಕೊಪ್ಪಳಕರಡಿ ಸಂಗಣ್ಣ ಅಮರಪ್ಪ
ಬೆಂಗಳೂರು ಉತ್ತರಡಿ.ವಿ.ಸದಾನಂದ ಗೌಡ
ತುಮಕೂರುಜಿಎಸ್‌ ಬಸವರಾಜು
ಚಾಮರಾಜನಗರವಿ. ಶ್ರೀನಿವಾಸ್‌ ಪ್ರಸಾದ್‌

ಈ ಸಂಸದರ ಬದಲು ಯಾರಿಗೆ ಟಿಕೆಟ್‌ ?

ಬಿ ಶ್ರೀರಾಮುಲುಬಳ್ಳಾರಿ
ಯದುವೀದ್‌ ಒಡೆಯರ್‌ಮೈಸೂರು
ಗಾಯತ್ರಿ ಸಿದ್ದೇಶ್ವರದಾವಣಗೆರೆ
ಬ್ರಿಜೇಶ್‌ ಚೌಟಮಂಗಳೂರು
ಡಾ.ಬಸವರಾಜ ಕ್ಯಾವತೂರ್‌ಕೊಪ್ಪಳ
ಶೋಭಾ ಕರಂದ್ಲಾಜೆಬೆಂಗಳೂರು ಉತ್ತರ
ವಿ ಸೋಮಣ್ಣತುಮಕೂರು
ಎಸ್‌. ಬಾಲರಾಜ್‌ಚಾಮರಾಜನಗರ

ಲೋಕಸಭಾ ಚುನಾವಣೆಗೆ ಹೊಸಮುಖಗಳು

  • ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
  • ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
  • ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
  • ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
  • ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
  • ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ

ಜೆಡಿಎಸ್​ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳು

  • ಮಂಡ್ಯ
  • ಹಾಸನ
  • ಕೋಲಾರ

More articles

Latest article

Most read