ಸಮುದಾಯ ಕುಂದಾಪುರ ವತಿಯಿಂದ ಘಟಕ ಸಮ್ಮೇಳನ
ಭಾರತದ ಸಾಂವಿಧಾನಿಕ ಮೌಲ್ಯಗಳು ಮತ್ತು ಸವಾಲುಗಳು
ಮಾರ್ಚ್ 15 ರಂದು ಬೆಳಗ್ಗೆ 10.30 ಅಂಬೇಡ್ಕರ್ ಭವನ, ಕಾಲೇಜು ರಸ್ತೆ, ಕುಂದಾಪುರ
ಉದ್ಘಾಟನೆ : ಪುನೀತ್ ಅಪ್ಪು ವಕೀಲರು, ಉಚ್ಚನ್ಯಾಯಾಲಯ, ಬೆಂಗಳೂರು
ಉಪಸ್ಥಿತಿ : ಶಶಿಧರ್ ಜೆ.ಸಿ, ಅಧ್ಯಕ್ಷರು, ಸಮುದಾಯ ಕರ್ನಾಟಕ ಶ್ರೀ ಮನೋಜ್ ವಾಮಂಜೂರು ಪ್ರಧಾನ ಕಾರ್ಯದರ್ಶಿ, ಸಮುದಾಯ ಕರ್ನಾಟಕ ಗುಂಡಣ್ಣ ಕೊಡಗು ಪ್ರಧಾನ ಕಾರ್ಯದರ್ಶಿ, ಸಮುದಾಯ-50 ಸಂಘಟನಾ ಸಮಿತಿ
ದಯವಿಟ್ಟು ಭಾಗವಹಿಸಿ:
ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ), ಕುಂದಾಪುರ
ಪುಸ್ತಕ ಪ್ರದರ್ಶನ ಮತ್ತು ಮಾರಾಟ ಪುಸ್ತಕ ಸರಸ್ವತಿ ಗುಲ್ವಾಡಿ

