ಬರ್ಲಿನ್​ ಚಲನಚಿತ್ರೋತ್ಸವದಿಂದ ಹೊರಬಂದ ಅರುಂಧತಿ ರಾಯ್

ಜ್ಯೂರಿಗಳ ಹೇಳಿಕೆ ಅಪ್ರಜ್ಞಾನಪೂರ್ವ

ಗಾಜಾ ವಿಚಾರವಾಗಿ ಚಲನಚಿತ್ರೋತ್ಸವದ ಜ್ಯೂರಿ ಅಧ್ಯಕ್ಷ ವಿಮ್​ ವೆಂಡರ್ಸ್​ ಸಿನಿಮಾ ರಾಜಕೀಯದಿಂದ ದೂರ ಇರಬೇಕು ಎಂಬ ಹೇಳಿಕೆ ವಿರೋಧಿಸಿ  ಬರ್ಲಿನ್​ ಚಲನಚಿತ್ರೋತ್ಸವದಿಂದ ಹಿಂದೆ ಸರಿಯುತ್ತಿರುವುದಾಗಿ ಬೂಕರ್​​ ಪ್ರಶಸ್ತಿ ವಿಜೇತೆ  ಲೇಖಕಿ ಅರುಂಧತಿ ರಾಯ್​ ತಿಳಿಸಿದ್ದಾರೆ.  

ಮಾಧ್ಯಮಗೋಷ್ಟಿಯೊಂದರಲ್ಲಿ  ಪ್ಯಾಲೆಸ್ತೇನಿಯನ್​ ಪ್ರದೇಶದ ಕುರಿತ ಪ್ರಶ್ನೆಗೆ ಉತ್ತರಿಸಿರುವ ವೆಂಡರ್ಸ್​, ರಾಜಕೀಯದಂತಹ ಕ್ಷೇತ್ರದಲ್ಲಿ ನಾವು ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬ ಜ್ಯೂರಿ ಇವಾ, ಇದು ನ್ಯಾಯಸಮ್ಮತವಾಗಿಲ್ಲ ಎಂದರು.
ಇದಕ್ಕೆ ಪ್ರಕ್ರಿಯಿಸಿರುವ ರಾಯ್​, ರಾಜಕೀಯದಲ್ಲಿ ಕಲೆ ಮಧ್ಯೆ ಪ್ರವೇಶಿಸಬಾರದು. ವೆಂಡರ್ಸ್​ ಮತ್ತು ಇತರೆ ಜ್ಯೂರಿಗಳ ಹೇಳಿಕೆ ಅಪ್ರಜ್ಞಾನಪೂರ್ವ . ಇದು ತಮ್ಮಲ್ಲಿ ಖೇದ ಮೂಡಿಸಿದೆ ಎಂದು ತಿಳಿಸಿದ್ದಾರೆ. .

ಅರುಂಧತಿ ರಾಯ್ ಅವರು ಪ್ಯಾಲೇಸ್ತೇನಿಯನ್​ ಅನ್ನು ಬೆಂಬಲಿಸಿದ್ದಾರೆ.  

ಗಾಜಾ ವಿಚಾರವಾಗಿ ಚಲನಚಿತ್ರೋತ್ಸವದ ಜ್ಯೂರಿ ಅಧ್ಯಕ್ಷ ವಿಮ್​ ವೆಂಡರ್ಸ್​ ಸಿನಿಮಾ ರಾಜಕೀಯದಿಂದ ದೂರ ಇರಬೇಕು ಎಂಬ ಹೇಳಿಕೆ ವಿರೋಧಿಸಿ  ಬರ್ಲಿನ್​ ಚಲನಚಿತ್ರೋತ್ಸವದಿಂದ ಹಿಂದೆ ಸರಿಯುತ್ತಿರುವುದಾಗಿ ಬೂಕರ್​​ ಪ್ರಶಸ್ತಿ ವಿಜೇತೆ  ಲೇಖಕಿ ಅರುಂಧತಿ ರಾಯ್​ ತಿಳಿಸಿದ್ದಾರೆ.  

ಮಾಧ್ಯಮಗೋಷ್ಟಿಯೊಂದರಲ್ಲಿ  ಪ್ಯಾಲೆಸ್ತೇನಿಯನ್​ ಪ್ರದೇಶದ ಕುರಿತ ಪ್ರಶ್ನೆಗೆ ಉತ್ತರಿಸಿರುವ ವೆಂಡರ್ಸ್​, ರಾಜಕೀಯದಂತಹ ಕ್ಷೇತ್ರದಲ್ಲಿ ನಾವು ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬ ಜ್ಯೂರಿ ಇವಾ, ಇದು ನ್ಯಾಯಸಮ್ಮತವಾಗಿಲ್ಲ ಎಂದರು.
ಇದಕ್ಕೆ ಪ್ರಕ್ರಿಯಿಸಿರುವ ರಾಯ್​, ರಾಜಕೀಯದಲ್ಲಿ ಕಲೆ ಮಧ್ಯೆ ಪ್ರವೇಶಿಸಬಾರದು. ವೆಂಡರ್ಸ್​ ಮತ್ತು ಇತರೆ ಜ್ಯೂರಿಗಳ ಹೇಳಿಕೆ ಅಪ್ರಜ್ಞಾನಪೂರ್ವ . ಇದು ತಮ್ಮಲ್ಲಿ ಖೇದ ಮೂಡಿಸಿದೆ ಎಂದು ತಿಳಿಸಿದ್ದಾರೆ. .

ಅರುಂಧತಿ ರಾಯ್ ಅವರು ಪ್ಯಾಲೇಸ್ತೇನಿಯನ್​ ಅನ್ನು ಬೆಂಬಲಿಸಿದ್ದಾರೆ.  

More articles

Latest article

Most read