ಅನಂತಕುಮಾರ ಹೆಗಡೆ‌ಯವರೇ ನಿಮ್ಮ ನಂಜಿನ ‘ಮಾನಸಿಕತೆ’ಯಿಂದ ಹೊರಗೆ ಬನ್ನಿ…

ಕೆಲವು ವರ್ಷಗಳಿಂದ ಅನಾರೋಗ್ಯದ ಕಾರಣಕ್ಕೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಈಗ ಮತ್ತೆ ಎಂದಿನ ತನ್ನ ಶೈಲಿಯಲ್ಲಿ ದ್ವೇಷಭಾಷಣ ಮಾಡಿ, ಕೋಮುಗಲಭೆಗಳಿಗೆ ಪ್ರಚೋದನೆ ನಡೆಸಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡ ಕರ್ನಾಟಕಕ್ಕೆ ಅನಂತ ಕುಮಾರ ಹೆಗಡೆಯಂಥವರು ದೊಡ್ಡ ಕಳಂಕ. ಇವನಾರವ ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದು ಕಲ್ಯಾಣ ಕರ್ನಾಟಕದ ಕನಸು ಕಟ್ಟಿದ ಬಸವಾದಿ ಶರಣರ ಆಶಯಗಳಿಗೆ ಇಂಥ ಕೀಳು ಮನಸ್ಥಿತಿಗಳೇ … Continue reading ಅನಂತಕುಮಾರ ಹೆಗಡೆ‌ಯವರೇ ನಿಮ್ಮ ನಂಜಿನ ‘ಮಾನಸಿಕತೆ’ಯಿಂದ ಹೊರಗೆ ಬನ್ನಿ…