ಒಬ್ಬಳ ಇಗೋ ತಣಿಸಲು ಇಂಥ ಕ್ರೌರ್ಯವೇ? ದರ್ಶನ್, ನಿಮಗೆ ಕ್ಷಮೆಯೇ ಇಲ್ಲ

ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಮತ್ತು ಆತನ ಸಂಗಡಿಗರು ಬಂಧನಕ್ಕೊಳಗಾಗಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದುವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಬೆಂಗಳೂರು ಪೊಲೀಸರು ಅತ್ಯಂತ ದಕ್ಷತೆ, ಚಾಣಾಕ್ಷತೆ ಮತ್ತು ವೃತ್ತಿಪರತೆಯಿಂದ ಪ್ರಕರಣವನ್ನು ನಿಭಾಯಿಸಿದ್ದಾರೆ. ದುಡ್ಡಿದ್ದವರ ದೌಲತ್ತಿನಲ್ಲಿ ಸುಲಭವಾಗಿ ಮುಚ್ಚಿಹೋಗಬಹುದಾಗಿದ್ದ ಪ್ರಕರಣವನ್ನು ಮೇಲೆತ್ತಿ ತಂದು ಒಂದು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಹೀಗಾಗದೆ ಹೋಗಿದ್ದರೆ ಒಬ್ಬ ಅಮಾಯಕ ಯುವಕ ನಾಯಿಗಳು ಎಳೆದಾಡಿ ಬಿಟ್ಟ ಅನಾಥ ಶವವಾಗಿ, ಆತನ ಮನೆಯವರ ಪಾಲಿಗೆ ನಾಪತ್ತೆಯಾದವನಾಗಿ ಎಲ್ಲೋ ಹೂತುಹೋಗಿರುತ್ತಿದ್ದ. ‘ಬಡವರಿಗೆ ನ್ಯಾಯ ಸಿಗದು’ ಎಂಬ … Continue reading ಒಬ್ಬಳ ಇಗೋ ತಣಿಸಲು ಇಂಥ ಕ್ರೌರ್ಯವೇ? ದರ್ಶನ್, ನಿಮಗೆ ಕ್ಷಮೆಯೇ ಇಲ್ಲ