ಹಿಂಸೆ ಎಂದಿಗೂ ಒಂದುಗೂಡಿಸಿಲ್ಲ ಮತ್ತು ಶಾಂತಿ ಎಂದಿಗೂ ಬಿರುಕು ಮೂಡಿಸಿಲ್ಲ : ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಭಗವಾನ್ ಬುದ್ಧನ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವು ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳ ವಿರುದ್ಧ ನಿಂತಿದೆ. ಬುದ್ಧರ ಬೋಧನೆಗಳು ಭವಿಷ್ಯದ ದಿಕ್ಸೂಚಿ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಬುಧವಾರ ಹೇಳಿದ್ದಾರೆ. ಇಂತಹ ದುರತ ಕಾಲದಲ್ಲಿ, ಗೌತಮ ಬುದ್ಧನ ಬೋಧನೆಗಳು ಸುಸ್ಥಿರತೆಯ ಮಾರ್ಗವನ್ನು ನೀಡುತ್ತವೆ.  ಜನರು ಸಹಿಷ್ಣುತೆ, ನ್ಯಾಯ ಮತ್ತು ಶಾಂತಿ ಪಸರಿಸುವ ಕಡೆ ನಡೆಯಬೇಕು. ಇದು ಎಲ್ಲರೂ ಅಭಿವೃದ್ಧಿ ಹೊಂದುವ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ. ಶಾಂತಿಗಾಗಿ ಏಷ್ಯನ್ ಬೌದ್ಧ ಸಮ್ಮೇಳನದ 12 … Continue reading ಹಿಂಸೆ ಎಂದಿಗೂ ಒಂದುಗೂಡಿಸಿಲ್ಲ ಮತ್ತು ಶಾಂತಿ ಎಂದಿಗೂ ಬಿರುಕು ಮೂಡಿಸಿಲ್ಲ : ಉಪರಾಷ್ಟ್ರಪತಿ ಜಗದೀಪ್‌ ಧನಕರ್‌