ವಿದ್ಯಾರ್ಥಿನಿಯರನ್ನು ಹೊರಕ್ಕೆ ತಳ್ಳಿ ಗೇಟ್‌ ಹಾಕಿದ್ದ ಕೋಮುದ್ವೇಷಿ ಪ್ರಿನ್ಸಿಪಾಲ್‌ ಗೆ ಪ್ರಶಸ್ತಿ!

ಕುಂದಾಪುರ: ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡಿದ್ದ ʼಹಿಜಾಬ್‌ ಗಲಭೆಗಳʼ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಹೊರಕ್ಕೆ ತಳ್ಳಿ ಕಾಲೇಜಿನ ಗೇಟ್‌ ಹಾಕಿದ್ದ ಪ್ರಾಂಶುಪಾಲರೊಬ್ಬರಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯ ಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಬಿಜಿ ಎಂಬುವವರಿಗೆ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ಘೋಷಣೆಯಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಅನೇಕ ಅರ್ಹ … Continue reading ವಿದ್ಯಾರ್ಥಿನಿಯರನ್ನು ಹೊರಕ್ಕೆ ತಳ್ಳಿ ಗೇಟ್‌ ಹಾಕಿದ್ದ ಕೋಮುದ್ವೇಷಿ ಪ್ರಿನ್ಸಿಪಾಲ್‌ ಗೆ ಪ್ರಶಸ್ತಿ!