ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್ ಮಳೀಮಠ್. ಸ್ವಾನುಭವದ ಮೊದಲ ಭಾಗ ಇಲ್ಲಿದೆ. ಭಾಗ 1 ಪ್ರೈಮರಿ ಮುಗಿಸಿ ಹೈಸ್ಕೂಲ್ಗೆ ಹೋಗಬೇಕಿದ್ದ ನನಗೆ ಯಾವ ಶಾಲೆಗೆ ಹೋಗಬೇಕು ಎಂಬ ಅರಿವೂ ಇರಲಿಲ್ಲ. ಏಳನೇ ಕ್ಲಾಸ್ ಪಾಸಾದ ನನ್ನನ್ನು ಅಪ್ಪ “ಹುಡ್ಗ ಎಲ್ಲಿಗೆ ಹೋತೀಯ, ಇಲ್ಲೇ ಅರಸಾಳಿಗೆ ಓಡಾಡು” ಅಂದ. ಈಗಾಗಲೇ ನನ್ನ … Continue reading ಅನ್ನದ ನೆರಳೂ ದೆವ್ವದ ಕಾಟವೂ
Copy and paste this URL into your WordPress site to embed
Copy and paste this code into your site to embed