ಏಪ್ರಿಲ್‌ 16ರಂದು ಪತಂಜಲಿ ಭವಿಷ್ಯ ತೀರ್ಮಾನ: ಜೈಲಿಗೆ ಹೋಗ್ತಾರಾ ಬಾಬಾ ರಾಮದೇವ್‌, ಬಾಲಕೃಷ್ಣ?

ವಿಶೇಷ ವರದಿ:We will rip you apartಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಖಾರವಾದ ಹೇಳಿಕೆ ಇದು. ಪತಂಜಲಿ ಸಂಸ್ಥೆ ಮತ್ತು ಉತ್ತರಖಂಡ ಸರ್ಕಾರಗಳು ನಡೆಸುತ್ತಿದ್ದ ಆಟಗಳನ್ನೆಲ್ಲ ನೋಡಿದ ಸುಪ್ರೀಂ ಕೋರ್ಟ್ ನಿನ್ನೆ ಅತ್ಯಂತ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ. ಈ ಕೇಸಿನಲ್ಲಿ ನಾವು ಯಾವುದೇ ಹೃದಯ ವೈಶಾಲ್ಯತೆ ತೋರುವುದಿಲ್ಲ. ನಿಮ್ಮ ಕ್ಷಮೆ ಸಾಕಾಗುವುದಿಲ್ಲ. ಕೋರ್ಟ್ ಆದೇಶ ಪಾಲಿಸದೇ ಇದ್ದಿದ್ದಕ್ಕಾಗಿ ನೀವು ಬೆಲೆ ತೆರಲೇ ಬೇಕು ಎಂದು ಹೇಳಿದೆ. ನಿನ್ನೆ ಸುಪ್ರೀಂಕೋರ್ಟ್ ನಲ್ಲಿ ಪತಂಜಲಿ ಸಂಸ್ಥೆಯ ವಿರುದ್ಧ ಐಎಂಎ ಸಲ್ಲಿಸಿರುವ … Continue reading ಏಪ್ರಿಲ್‌ 16ರಂದು ಪತಂಜಲಿ ಭವಿಷ್ಯ ತೀರ್ಮಾನ: ಜೈಲಿಗೆ ಹೋಗ್ತಾರಾ ಬಾಬಾ ರಾಮದೇವ್‌, ಬಾಲಕೃಷ್ಣ?